ಬಜಪೆ:’ಪ್ರಾದೇಶಿಕವಾಗಿ ಕೈಗೊಂಡ ಅಭಿವೃದ್ಧಿ ಚಟುವಟಿಕೆಗಳನ್ನೇ ಮುಂದಿಟ್ಟು ಮುಂದಿನ ಜಿ.ಪಂ.ತಾ.ಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಿ ರಾಜ್ಯ ಸರಕಾರ ಗ್ರಾಮೀಣ ಪ್ರದೇಶದ ಮೂಲ ಸೌಕರ್ಯ ಅಭಿವೃದ್ಧಿಗೆ ಅದ್ಯಂತೆ ನೀಡುತ್ತಿದೆ’. ಎಂದು ಶಾಸಕ ಮೊೈದಿನ್ ಬಾವಾ ಹೇಳಿದರು
ಅವರು ಗುರುಪುರ ಹೋಬಳಿಯ ನಾನಾ ಗ್ರಾ.ಪಂ.ಗಳ ವ್ಯಾಪ್ತಿಯಲ್ಲಿ 24 ಕೋಟಿ ರೂ.ಗಳಿಗೂ ಹೆಚ್ಚಿನ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಪಡುಪೆರಾರ ಗ್ರಾ.ಪಂ.ನಲ್ಲಿ ಜರಗಿದ ಸಭಾ ಕಾರ್ಯಕ್ರಮದಲ್ಲಿ ಮಾತಾನಾಡಿದರು.

11 vm Moyidinbava
ಸುಂಕದಕಟ್ಟೆಯಲ್ಲಿ 2.06ಕೋಟಿ ರೂ. ವೆಚ್ಚದ “ಹಿಂದುಳಿದ ವರ್ಗಗಳ ಬಾಲಕರ “ದ್ಯಾರ್ಥಿನಿಲಯ, ಪಡುಪೆರಾರ ಗ್ರಾಮಕ್ಕೆ 75 ಲಕ್ಷರೂ ಗ್ರಾಮ “ಕಾಸ ಯೋಜನೆ, ಕಂದಾವರ ಗ್ರಾ.ಪಂ.ವ್ಯಾಪ್ತಿಯ ಅದ್ಯಪಾಡಿ-ಉಣಿಲೆ-ಕೈಕಂಬ ರಸ್ತೆ ಅಭಿವೃದ್ಧಿ 4.5ಕೋಟಿ ರೂ.ಗಳ ಕಾಮಗಾರಿಗಳಿಗೆ ಚಾಲನೆ ನೀಡಲಾುತು.
ಗುರುಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಥ್ವಿರಾಜ್ ಆರ್.ಕೆ.ಜಿಲ್ಲಾಯುವ ಕಾಂಗ್ರೆಸ್ ಅಧ್ಯಕ್ಷ “ುಥುನ್ ರೈ, ತಾ.ಪಂ.ಸದಸ್ಯೆ ಸೆಲಿನ್ ಫೆರ್ನಾಂಡಿಸ್, ಪಡುಪೆರಾರ ಗ್ರಾ.ಪಂ.ಅಧ್ಯಕ್ಷೆ ಶಾಂತ, ಕಂದಾವರ ಗ್ರಾ.ಪಂ.ಅಧ್ಯಕ್ಷೆ “ಜಯಾ ಗೋಪಾಲ್ ಸುವರ್ಣ ಮುಂತಾದವರು ಉಪಸ್ಥತರಿದ್ದರು.

By suddi9

Leave a Reply

Your email address will not be published. Required fields are marked *