ಸುದ್ದಿ9 ಕೈಕಂಬ ;ಪೊಳಲಿ ಶ್ರೀ ರಾಮಕೃಷ್ಣ ತಪೋವನದಲ್ಲಿ ಮೇ 16 ಶುಕ್ರವಾರದಿಂದ ಮೇ 20 ಮಂಗಳವಾರದವರೆಗೆ ದೃಷ್ಟಿ ರೋಗದ ಎಲ್ಲಾ ತರಹದ ಸಮಸ್ಯಗಳಿಗೆ ಯೋಗ ಮತ್ತು ಚಿಕಿತ್ಸಾ ತರಬೇತಿಯನ್ನು ಆಯೋಜಿಸಲಾಗಿದೆ. ಆಸಕ್ತರು ರಾಮಕೃಷ್ಣ              ತಪೋವನವನ್ನು ಸಂಪರ್ಕಿಸಬಹುದು. ಮೊ. 948101497

images

By suddi9

Leave a Reply

Your email address will not be published. Required fields are marked *