ಮೂಡುಬಿದರೆ: ಕರಿಂಜೆಗುತ್ತು ದಿ.ಧರ್ಮರಾಜ ಹೆಗ್ಡೆ ಅವರ ಪತ್ನಿ, ಮೂಲ್ಕಿ ಸೀಮೆಯ ಪಾಪೇಡಿಗುತ್ತು ಜೈನ ಮನೆತನದ ಹಿರಿಯ ವ್ಯಕ್ತಿ, ರತ್ನಾವತಿ ಅಮ್ಮ (90) ಮೂಡುಬಿದರೆ ಜ್ಯೋತಿನಗರದ ಸ್ವಗೃಹದಲ್ಲಿ ಜು.12ರಂದು ನಿಧನ ಹೊಂದಿದರು.

mbd_july13_10

 

ರತ್ನಾವತಿ ಅಮ್ಮ

ಧಾರ್ಮಿಕ ಮನೋಭಾವದವರಾಗಿದ್ದ ಅವರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿದ್ದರು. ಅವರು ಲೋಕೋಪಯೋಗಿ ಇಲಾಖಾ ನಿವೃತ್ತ ಪ್ರಬಂಧಕಿ ಯಶೋಧರಿ, ನಿವೃತ್ತ ತಹಸೀಲ್ದಾರ್ ಮಂಜುಳಾ ಸಹಿತ 5 ಮಂದಿ ಪುತ್ರಿಯರು, ವಿಟ್ಲ ಸಕರ್ಾರಿ ಐಟಿಐ ಪ್ರಬಂಧಕ ಧನಂಜಯ ಸಹಿತ 3 ಮಂದಿ ಪುತ್ರರನ್ನು ಅಗಲಿದ್ದಾರೆ.
………

By suddi9

Leave a Reply

Your email address will not be published. Required fields are marked *