ಸುದ್ದಿ9 ಕೈಕಂಬ; ಶ್ರೀ ರಾಮಾಂಜನೇಯ ಕ್ರೀಡಾ ಸಂಘ ಮಳಲಿ ಇದರ ವತಿಯಿಂದ ಫ್ರೆಬ್ರವರಿಯಲ್ಲಿ ನಡೆದ ಕ್ರಿಕೆಟ್ ಪಂದ್ಯಾಟದಲ್ಲಿ ಕುಲಶೇಖರ ಯುವ ಸಾಯಿ ಪ್ರಥಮ ಟ್ರೋಪಿ ಮತ್ತು ನಗದು ಬಹುಮಾನವನ್ನು ಹಾಗೂ ದ್ವಿತೀಯ ಬಹುಮಾನವನ್ನು ವೀರ ಮಾರುತಿ ಪಾಣೆಮಂಗಳೂರು ಅವರು ಪಡೆದಿರುತ್ತಾರೆ
SUDDI9 MEDIA NETWORK
ಸುದ್ದಿ9 ಕೈಕಂಬ; ಶ್ರೀ ರಾಮಾಂಜನೇಯ ಕ್ರೀಡಾ ಸಂಘ ಮಳಲಿ ಇದರ ವತಿಯಿಂದ ಫ್ರೆಬ್ರವರಿಯಲ್ಲಿ ನಡೆದ ಕ್ರಿಕೆಟ್ ಪಂದ್ಯಾಟದಲ್ಲಿ ಕುಲಶೇಖರ ಯುವ ಸಾಯಿ ಪ್ರಥಮ ಟ್ರೋಪಿ ಮತ್ತು ನಗದು ಬಹುಮಾನವನ್ನು ಹಾಗೂ ದ್ವಿತೀಯ ಬಹುಮಾನವನ್ನು ವೀರ ಮಾರುತಿ ಪಾಣೆಮಂಗಳೂರು ಅವರು ಪಡೆದಿರುತ್ತಾರೆ