Published On: Thu, Mar 13th, 2025

ಕುಲವೂರು ಸುರೇಶ್ ನಿಧನ

ಗುರುಪುರ : ಮೂಲತಃ ಗುರುಪುರದ ಬಡಕರೆಯವರಾಗಿದ್ದು, ಕೆಲವು ವರ್ಷಗಳಿಂದ ಕೈಕಂಬದಲ್ಲಿ ವಾಸ್ತವ್ಯ ಹೂಡಿದ್ದ ದಿ. ಕುಲವೂರು ನಾರಾಯಣ ಪೂಜಾರಿಯವರ ಪುತ್ರ ಸುರೇಶ್ ಎನ್. ಕುಲವೂರು(೫೯) ಅವರು ಅಲ್ಪಕಾಲದ ಅನಾರೋಗ್ಯದಿಂದ ಮಾ. ೧೨ರಂದು ಬೆಳಿಗ್ಗೆ ನಿಧನ ಹೊಂದಿದರು.

ಮೃತರು ಪತ್ನಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ. ಮನೆಯ ಹತ್ತಿರದಲ್ಲಿ ಬುಧವಾರದಂದು ಅಂತ್ಯ ಸಂಸ್ಕಾರ ನಡೆಯಿತು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter