ಕೈಕಂಬ: ವಲಯದ ಕೊಂಪದವು ಮುತ್ತೂರು ಕಾರ್ಯಕ್ಷೇತ್ರದ ವಿಷ್ಣುಮೂರ್ತಿ ದೇವಸ್ಥಾನದ ಜೀರ್ಣೋದ್ದಾರಕ್ಕಾಗಿ ಶ್ರೀ ಕ್ಷೇತ್ರ ದರ್ಮಸ್ಥಳದಿಂದ 5ಲಕ್ಷ ರೂಪಾಯಿಯ ಡಿಡಿಯನ್ನು ಪ್ರಗತಿನಿಧಿ ನಿರ್ದೇಶಕರಾದ ಸಂಪತ್ ಕುಮರ್ ನೀಡಿದರು. ಿಸಂದರ್ಭದಲ್ಲಿ ಮಂಗಳೂರು ತಾಲೂಕಿನ ಯೋಜನಾಧಿಕಾರಿ ರಾಘವ ಎಂ,ವಲಯದ ಮೇಲ್ವಚಾರಕರಾದ ಕೇಶವ, ವಲಯಾಧ್ಯಕ್ಷ ಚೆನ್ನಪ್ಪ ಗೌಡಹಾ ಗೂ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಪ್ರಶಾಂತ್ ಐತಾಳ್ ಸದಸ್ಯರಾದ ದೆವಳದ ಅರ್ಚಕ ರಾಮಕೃಷ್ಣ ಭಟ್, ಕೃಷ್ಣ ಪ್ರಸಾದ್, ನಾರಾಯಣ ಮಲ್ಲಿ ಕೊಂಪದವು,ವಿಷ್ನೂ ಮೂರ್ತಿ , ಭಜನಾ ಮಂಡಳಿಯ ಸದಸ್ಯರಾದ ದಯಾನಂದ ಜಗದೀಶ,ಬೆಳ್ಳಬೆಟ್ಟು ಗುತ್ತು ಗುರಿಕಾತರ ಕುಟುಂಬದ ಪ್ರಮುಖರಾದ ಸುದರ್ಶನ್ ಇವರ ಉಪಸ್ಥಿತಿಯಲ್ಲಿ ಡಿ ಡಿ ಯನ್ನು ವಿತರಿಸಲಾಯಿತು.

