ಶ್ರೀ ಮಣಿಕಂಠ ಭಜನಾ ಮಂದಿರದಲ್ಲಿ ಪಡಿಪೂಜೆಯ ಪ್ರಯುಕ್ತ ಭಜನಾ ಸಂಕೀರ್ತನೆ
ಕೈಕಂಬ: ಮಣಿಕಂಠಪುರದ ಶ್ರೀ ಮಣಿಕಂಠ ಭಜನಾ ಮಂದಿರದಲ್ಲಿ ಜ.3ರಂದು ಬುಧವಾರ ಪ್ರಣಯ್ ಸ್ವಾಮಿಯ ಪಡಿಪೂಜೆಯ ಪ್ರಯುಕ್ತ ಶ್ರೀ ಅಕ್ಷಯ ಭಜನಾ ಮಂಡಳಿ ನೀರುಮಾರ್ಗ ಇವರಿಂದ ಭಜನಾ ಸಂಕೀರ್ತನೆ ನಡೆಯಿತು. ಬಳಿಕ ಮಹಾಪೂಜೆ ನೆರವೇರಿತು.
Get Immediate Updates .. Like us on Facebook…