ಕಲ್ಕುಟ ರಾಘವೇಂದ್ರ ಆಚಾರ್ಯ ನಿಧನ
ಕೈಕಂಬ: ಬಂಟ್ವಾಳ ತಾಲೂಕಿನ ಕರಿಯಂಗಳ ಗ್ರಾಮದ ಕಲ್ಕುಟ ರಾಘವೇಂದ್ರ ಆಚಾರ್ಯ(೮೩)ಅಲ್ಪ ಕಾಲದ ಅಸೌಖ್ಯದಿಂದ 20 ಬುಧವಾರದಂದು ನಿಧನ ಹೊಂದಿದರು.

ಮೃತರು ಪತ್ನಿ ಹಾಗೂ ಆರು ಪುತ್ರರು,ಓರ್ವ ಪುತ್ರಿ ಮತ್ತು ಸೊಸೆಯಂದಿರು,ಮೊಮ್ಮಕ್ಕಳು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.
ಕೈಕಂಬ: ಬಂಟ್ವಾಳ ತಾಲೂಕಿನ ಕರಿಯಂಗಳ ಗ್ರಾಮದ ಕಲ್ಕುಟ ರಾಘವೇಂದ್ರ ಆಚಾರ್ಯ(೮೩)ಅಲ್ಪ ಕಾಲದ ಅಸೌಖ್ಯದಿಂದ 20 ಬುಧವಾರದಂದು ನಿಧನ ಹೊಂದಿದರು.
ಮೃತರು ಪತ್ನಿ ಹಾಗೂ ಆರು ಪುತ್ರರು,ಓರ್ವ ಪುತ್ರಿ ಮತ್ತು ಸೊಸೆಯಂದಿರು,ಮೊಮ್ಮಕ್ಕಳು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.
Get Immediate Updates .. Like us on Facebook…