Published On: Mon, Jul 10th, 2023

ತೆಂಕಬೆಳ್ಳೂರಿನಲ್ಲಿ ವನ ಮಹೋತ್ಸವ


ತೆಂಕಬೆಳ್ಳೂರು
: ನಾಗಶ್ರೀ ಮಿತ್ರವೃಂದ (ರಿ )ಕಮ್ಮಾಜೆ, ನಾಗಶ್ರೀ ಮಾತೃ ವೃಂದ ಕಮ್ಮಾಜೆ ಇದರ ಸಹಯೋಗದಲ್ಲಿ ಜು.೯ ರಂದು ನಾಗಶ್ರೀ ವಿವೇಕ ಭವನ ತೆಂಕ ಬೆಳ್ಳೂರಿನಲ್ಲಿ ವನಮಹೋತ್ಸವ ನಡೆಯಿತು.

ಬಂಟ್ವಾಳ ಶಾಸಕ ಶ್ರೀ ರಾಜೇಶ್ ನಾಯ್ಕ್ ಉಳಿಪಾಡಿ ಗಿಡ ನೆಡುವ ಮೂಲಕ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಬಡಗಬೆಳ್ಳೂರು ಗ್ರಾ.ಪಂ. ಅಧ್ಯಕ್ಷ ಪ್ರಕಾಶ್ ಆಳ್ವ, ಶ್ರೀ ಅನಂತ್ ರಾಮ್ ಹೇರಳ, ಶ್ರೀ ರಾಧಾಕೃಷ್ಣ ಆಳ್ವ, ಕು. ರಶ್ಮಿ, ಶ್ರೀ ಶುತೇಶ್, ಶ್ರೀ ಮಾಧವ ಗೌಡ, ಶ್ರೀ ಶಶಿಧರ್ ಕಮ್ಮಾಜೆ ಹಾಗೂ ನಾಗಶ್ರೀ ಮಿತ್ರ ವೃಂದದ ಎಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter