Published On: Fri, Sep 9th, 2022

ಕಾಜಿಲ ಗಿಡಮರಗಳೊಂದಿಗೆ ರಸ್ತೆಗೆ ಬಿದ್ದ ಬಂಡೆಕಲ್ಲು

ಕೈಕಂಬ: ಗುರುಪುರ ಕೈಕಂಬದಿoದ ಪೊಳಲಿಗೆ ಸಂಪರ್ಕಿಸುವ ವಿವೇಕಾನಂದ ರಸ್ತೆಯ ಕಾಜಿಲ ಎಂಬಲ್ಲಿ ರಾಜ್ಯ ಹೆದ್ದಾರಿಗೆ ಗಿಡಮರಗಳೊಂದಿಗೆ ಬಂಡೆಕಲ್ಲು ರಸ್ತೆಗೆ ಬಿದ್ದಿದೆ.

ಕಳೆದ ನಾಲ್ಕುದಿನಗಳಿಂದ ಮಳೆಯಿದ್ದು ಈ ರಸ್ತೆಯಲ್ಲಿ ಅತೀ ಹೆಚ್ಚು ವಾಹನ ಸಂಚಾರವಿದ್ದ ತಿರುವು ರಸ್ತೆ ಇದಾಗಿದ್ದು ವಾಹನ ಸಂಚಾರಕ್ಕೆ ಅಡಚನೆ ಉಂಟಾಗಿದ್ದು ಕೂಡಲೇ ಸಂಬoದಪಟ್ಟ ಇಲಾಖಾಧೀಕಾರಿಗಳು ಈ ಬಗ್ಗೆ ಇತ್ತ ಗಮನ ಹರಿಸಿ ಶೀಘ್ರ ತೆರವುಗೊಳಿಸಬೇಕಾಗಿ ಸಾರ್ವಜನಿಕರು ಆಗ್ರಹಿಸಿದ್ದಾರೆ.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter