Published On: Wed, Sep 7th, 2022

ಸೆ.೦೭ರಂದು ಶ್ರೀ ಕಾಂಪ್ಲೆಕ್ಸ್ ಪುಂಚಮೆಯಲ್ಲಿ ಟಿ.ಎನ್ ಟ್ರೇಡಿಂಗ್ ಶುಭಾರಂಭ


ಕೈಕoಬ: ಶ್ರೀ ಕಾಂಪ್ಲೆಕ್ಸ್ ಪುಂಚಮೆಯಲ್ಲಿ ಟಿ.ಎನ್ ಟ್ರೇಡಿಂಗ್ ಸೆ.೦೭ರಂದು ಬುಧವಾರ ಶುಬಾರಂಭಗೊoಡಿತು. ಪೊಳಲಿ ರಾಜ ಐತಾಳ್ ಅವರು ಗಣಹೋಮ ನೆರವೇರಿಸಿದರು.

ಈ ಸಂದರ್ಭದಲ್ಲಿ ಶ್ರೀ ಕಾಂಪ್ಲೆಕ್ಸ್ ನ ಮಾಲಕರಾದ ಚಂದ್ರಹಾಸ್ ಪಲ್ಲಿಪಾಡಿ ಹಾಗೂ ಪ್ರಶಾಂತ್ ಉಪಸ್ಥಿತರಿದ್ದರು.

ಶ್ರೀನಿವಾಸ್, ಬರೊಡ ಬ್ಯಾಂಕ್ ನ ಮ್ಯಾನೆಜರ್ ಪುನೀತ್ ಶೆಟ್ಟಿ, ರೋಶನ್ ಪುಂಚಮೆ, ಲಕ್ಷ್ಮೀಶ್ ಶೆಟ್ಟಿ, ಪ್ರಸಾದ್, ಉಮೇಶ ಆಚಾರ್ಯ, ರಾಜುಕೋಟ್ಯಾನ್ ಹಾಗೂ ಸಂಸ್ಥೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter