ಕೈಕಂಬ : ಪಲ್ಲಿಪಾಡಿ ಶ್ರೀ ಗೋಪಾಲಕೃಷ್ಣ ಲಕ್ಷ್ಮೀನರಸಿಂಹ ದೇವಸ್ಥಾನದಲ್ಲಿ ಬ್ರಹ್ಮಕಲಶಾಭಿಷೇಕ ಮಹೋತ್ಸವದ ಪ್ರಯುಕ್ತ ಫೆ.08ರಂದು ಮಂಗಳವಾರ ಶ್ರೀ ಧರ್ಮಶಾಸ್ತ್ರ ಭಜನಾಮಂಡಳಿ ಸಾಣೂರು ಪದವು ಇವರಿಂದ ಭಜನಾಸಂಕೀರ್ತನೆ ನಡೆಯಿತು.
SUDDI9 MEDIA NETWORK
ಕೈಕಂಬ : ಪಲ್ಲಿಪಾಡಿ ಶ್ರೀ ಗೋಪಾಲಕೃಷ್ಣ ಲಕ್ಷ್ಮೀನರಸಿಂಹ ದೇವಸ್ಥಾನದಲ್ಲಿ ಬ್ರಹ್ಮಕಲಶಾಭಿಷೇಕ ಮಹೋತ್ಸವದ ಪ್ರಯುಕ್ತ ಫೆ.08ರಂದು ಮಂಗಳವಾರ ಶ್ರೀ ಧರ್ಮಶಾಸ್ತ್ರ ಭಜನಾಮಂಡಳಿ ಸಾಣೂರು ಪದವು ಇವರಿಂದ ಭಜನಾಸಂಕೀರ್ತನೆ ನಡೆಯಿತು.