ಪೊಳಲಿ: ಆಸರೆ ಸೇವಾ ಫೌಂಡೇಶನ್  ವತಿಯಿಂದ ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದ ಮುಖದ್ವಾರದಿಂದ ಪುಂಚಮೆ ಜಂಕ್ಷನ್ ತನಕ ಸ್ವಚ್ಚತಾ ಕಾರ್ಯಕ್ರಮ ನಡೆಯಿತು.

9f78a76f-1538-4b54-b429-143a8f9e153b

01b54ff1-4c5c-47bb-b42e-2e1f642310edಸ್ವಚ್ಚತಾ ಕಾರ್ಯದಲ್ಲಿ   ಕರಿಯಂಗಳ  ಗ್ರಾಮ ಪಂಚಾಯತಿ ಅಧ್ಯಕ್ಷ  ಹಾಗೂ ಆಸರೆ ಸೇವಾ ಫೌಂಡೇಶನ್ ಇದರ ಸಂಸ್ಥಾಪಕ ಚಂದ್ರಹಾಸ ಪಲ್ಲಿಪಾಡಿ , ರೋಶನ್ ಪುಂಚಮೆ, ಉಮೇಶ್ ಆಚಾರ್ಯ,ಪ್ರಶಾಂತ್ ವಿಮಲಕೋಡಿ, ಲೋಕೇಶ್ ಪಲ್ಲಿಪಾಡಿ, ಲಕ್ಷ್ಮೀಶ್ ಶೆಟ್ಟಿ, ಪ್ರೇಮನಾಥ್ ಚೇರಾ ಹಾಗೂ ಆಸರೆ ಫೌಂಡೇಶನ್ ಇದರ ಸದಸ್ಯರು ಸ್ವಯಂ ಪ್ರೇರಿತರಾಗಿ ಭಾಗವಹಿಸಿದ್ದರು.

By suddi9

Leave a Reply

Your email address will not be published. Required fields are marked *