ಬಂಟ್ವಾಳ :ಯಕ್ಷಮಿತ್ರರು ಕೂರಿಯಾಳ ಇವರ 4ನೇ ವರ್ಷದ ಯಕ್ಷಗಾನ ವು 30ರಂದು ಸೋಮವಾರ ಕುರಿಯಳ ದೊಂಪದಬಲಿ ವಠಾರದಲ್ಲಿ ಜರುಗಿತು.
ಕೊರೋನಾ ಸಂದರ್ಭ ದಲ್ಲಿ ಜನರ ಸೇವೆ ಮಾಡಿದ ನಮ್ಮ ಗ್ರಾಮದ ಆಶಾ ಕಾರ್ಯಕರ್ತೆ ಯರಾದ ಗೀತಾ ಮತ್ತು ಕಸ್ತೂರಿ ಹಾಗೂ ಸೇವಾ ಭಾರತಿಯ ಆ್ಯಂಬುಲೆನ್ಸ್ ಚಾಲಕರಾದ ಸಂತೋಷ್ ಸುವರ್ಣ ದುರ್ಗಾನಗರ ರವರಿಗೆ ಈ ಸಂದರ್ಭದಲ್ಲಿ ಎಲ್ಲರ ಸಮ್ಮುಖದಲ್ಲಿ ಸನ್ಮಾನ ಮಾಡಲಾಯಿತು ಈ ಸಂದರ್ಭದಲ್ಲಿ ವೇದಿಕೆ ಯಲ್ಲಿ ಯಕ್ಷಮಿತ್ರದ ಪದಾಧಿಕಾರಿಗಳು ಉಪಸ್ಥಿತರಿದ್ದರು
