ಬಡಗಬೆಳ್ಳೂರು:ಬಂಟ್ವಾಳ ತಾಲೂಕಿನ ಬಡಗಬೆಳ್ಳೂರು ಗ್ರಾಮದ  ಶಾಲಾಬಲಿ ಕೇಪುಲಡ್ಕ ನಿವಾಸಿ ಕೊರಗಪ್ಪ ಪೂಜಾರಿ ಹೃದಯಘಾತದಿಂದ ಜೂ.1ರಂದು ಮಂಗಳವಾರ ನಿಧನರಾದರು.

koragappa poojaryಮೃತರು ಪತ್ನಿ ಹಾಗೂ ಒರ್ವ ಪುತ್ರ ಹಾಗೂ ಅಪಾರ ಬಂದು ವರ್ಗದವರನ್ನು  ಅಗಲಿದ್ದಾರೆ. ಅವರ ನಿಧನಕ್ಕೆ ಬಂಟ್ವಾಳ ಕ್ಷೇತ್ರ ಸಮಿತಿ ಅಧ್ಯಕ್ಷ   ದೇವಪ್ಪ ಪೂಜಾರಿ ಬಾಳಿಕೆ ,ಬಡಗಬೆಳ್ಳೂರು ಗ್ರಾ.ಪಂ.ಅಧ್ಯಕ್ಷ  ಪ್ರಕಾಶ್ ಆಳ್ಚ  ಹಾಗೂ ಅವರ ಹಿತ್ಯೆಷಿಗಳು ಸಂತಾಪ ಸೂಚಿಸಿದ್ದಾರೆ.

By suddi9

Leave a Reply

Your email address will not be published. Required fields are marked *