ಕೈಕಂಬ: ದಕ್ಷಿಣ ಕನ್ನಡ ಜಿಲ್ಲೆಯ 20 ಮಂದಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ(ಪಿಡಿಒ) ಸಹಿತ ರಾಜ್ಯದ ಕೆಲವು ಜಿಲ್ಲೆಗಳ ಒಟ್ಟು 114 ಮಂದಿ ಪಿಡಿಒಗಳನ್ನು ರಾಜ್ಯ ಸರ್ಕಾರ ವರ್ಗಾವಣೆ ಮಾಡಿದೆ.

ಜಿಲ್ಲೆಯಲ್ಲಿ ಪಿಡಿಒವರ್ಗಾವಣೆ ವಿವರ :

ಬಂಟ್ವಾಳ ತಾಲೂಕಿನ ಅಮ್ಮುಂಜೆ ಗ್ರಾಪಂ ಪಿಡಿಒ ಹರೀಶ್ ಬಂಟ್ವಾಳದ ಪುದು ಪಂಚಾಯತ್‍ಗೆ, ಸಂಗಬೆಟ್ಟು ಪಿಡಿಒ ಧರ್ಮರಾಜ್ ಕೊಯ್ಯೂರು ಪಂಚಾಯತ್‍ಗೆ, ಕರಿಯಂಗಳ ಪಿಡಿಒ ಪದ್ಮನಾಯಕ್ ಬಂದಾರು ಪಂಚಾಯತ್‍ಗೆ, ಅರಳ ಪಿಡಿಒ ಉತ್ತಮ ಚೆನ್ನಪ್ಪ ಬನಸೂರ್ ಕಣಿಯೂರು ಪಂಚಾಯತ್‍ಗೆ, ಬೆಳ್ತಂಗಡಿ ತಾಲೂಕಿನ ಪಡಂಗಡಿ ಗ್ರಾಪಂ ಪಿಡಿಒ ಸುಧಾಕರ್ ವೇಣೂರು ಪಂಚಾಯತ್‍ಗೆ, ಚಾರ್ಮುಡಿ ಪಿಡಿಒ ಪ್ರಕಾಶ್ ಶೆಟ್ಟಿ ಪಿ ಎಚ್ ಉಜಿರೆ ಪಂಚಾಯತ್‍ಗೆ, ಕಣಿಯೂರು ಪಿಡಿಒ ಗೌರಿಶಂಕರ್ ಮಚ್ಚಿನ ಪಂಚಾಯತ್‍ಗೆ, ಕೊಯ್ಯೂರು ಪಿಡಿಒ ರಾಜೀವಿ ಬಳೆಂಜ ಪಂಚಾಯತ್‍ಗೆ, ಬೆಳಾಲು ಪಿಡಿಒ ಶ್ರೀಧರ ಹೆಗ್ಡೆ ಕಡಿರುದ್ಯಾವರ ಪಂಚಾಯತ್‍ಗೆ, ವೇಣೂರು ಪಿಡಿಒ ವೆಂಕಟರಾಜಕೃಷ್ಣ ಲಾಯಿಲ ಪಂಚಾಯತ್‍ಗೆ, ಅಳದಂಗಡಿ ಪಿಡಿಒ ಇಮ್ತಿಯಾಜ್ ಕಲ್ಮಂಜ ಪಂಚಾಯತ್‍ಗೆ, ಶಿರಾಡಿ ಪಿಡಿಒ ವೆಂಕಟೇಶ್ ಪಿ ಮಿತ್ತಬಾಗಿಲು ಪಂಚಾಯತ್‍ಗೆ ಕಾಣಿಯೂರು ಪಿಡಿಒ ಯೋಗಿಣಿ ಶೆಟ್ಟಿ ನಾರಾವಿ ಪಂಚಾಯತ್‍ಗೆ, ಕೊೈಲ ಪಿಡಿಒ ನಾರಾವಿ ಪಂಚಾಯತ್‍ಗೆ ನಮಿತಾ ಪುತ್ತೂರು ಪಂಚಾಯತ್‍ಗೆ, ಮಂಗಳೂರು ತಾಲೂಕಿನ ಸೂರಿಂಜೆ ಪಿಡಿಒ ರಾಜೇಂದ್ರ ಶೆಟ್ಟಿ ಅಳದಂಗಡಿ ಪಂಚಾಯತ್‍ಗೆ, ತೆಂಕಮಿಜಾರು ಪಿಡಿಒ ಭಾಗ್ಯಲಕ್ಷ್ಮೀ ಅಂಡಿಂಜೆ ಪಂಚಾಯತ್‍ಗೆ, ಬೆಳುವಾಯಿ ಪಿಡಿಒ ಭೀಮನಾಯ್ಕ್ ಬೆಳಾಲು ಪಂಚಾಯತ್‍ಗೆ, ಕುಟ್ಟುಪಾಡಿ ಪಿಡಿಒ ವಿಲ್ಫ್ರೆಡ್ ಲಾರೆನ್ಸ್ ರೋಡ್ರಿಗಸ್ ಕಳಿಯಾ ಪಂಚಾಯತ್‍ಗೆ, ಗೋಳಿತೊಟ್ಟು ಪಿಡಿಒ ನಯನಾ ಕುಮಾರಿ ಸಾಲೆತ್ತೂರು ಪಂಚಾಯತ್‍ಗೆ ಎಡಮಂಗಲ ಪಿಡಿಒ ಸರಿತಾ ಜಾಲ್ ಡಿ’ಸೋಜ ಬೆಳ್ಳಾರೆ ಗ್ರಾಮ ಪಂಚಾಯತ್‍ಗೆ ವರ್ಗಗೊಂಡಿದ್ದಾರೆ.

By suddi9

Leave a Reply

Your email address will not be published. Required fields are marked *