ವಾಮದಪದವು: ಬಂಟ್ವಾಳ ತಾಲೂಕು ವಾಮದಪದವು ಸ.ಪ್ರ.ದ.ಕಾಲೇಜಿನ ವಾಣಿಜ್ಯ ಮತ್ತು ವ್ಯವಹಾರ ಹಾಗೂ ಮಾನವಿಕ ಸಂಘ ಇವರ ವತಿಯಿಂದ ಸಹಕಾರಿ ಸಂಘಗಳು ಮತ್ತು ವಾಣಿಜ್ಯ ವ್ಯವಹಾರದ ವಿಷಯಗಳ ಕುರಿತು ಒಂದು ದಿನದ ಮಾಹಿತಿ ಕಾರ್ಯಕ್ರಮ ಜರಗಿತು.

ಮಂಗಳೂರು ಸಹಕಾರಿ ಸಂಘಗಳ ಒಕ್ಕೂಟದ ಉಪನಿಂಬಂ`ಕ ಬಿ.ಕೆ.ಸಲೀಂ ಅವರು ಸಂಪನ್ಮೂಲ ವ್ಯಕ್ತಿಯಾಗಿ `ಾಗವಹಿಸಿ ಮಾತನಾಡಿ ಮಾನವ ಅನಾದಿಕಾಲದಿಂದಲೂ ಸಂಘ ಜೀವಿಯಾಗಿದ್ದು ಪರಸ್ಪರ ಸಹಕಾರದಲ್ಲಿ ತೊಡಗಿಸಿಕೊಂಡಿದ್ದಾನೆ. ಸಹಕಾರಿ ಸಂಘಗಳಿಂದ ಸಿಗುವ ಸವಲತ್ತು ಸೌಲ`್ಯಗಳನ್ನು ಜನರು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ನುಡಿದರು.
ಕಾಲೇಜಿನ ಪ್ರಾಂಶುಪಾಲ ಪ್ರೊ| ಕೆ. ಸುಬ್ರಮಣ್ಯ `ಟ್ ಅವರು ಅ`್ಯಕ್ಷತೆ ವಹಿಸಿದ್ದರು.ಪ್ರೊ| ಹರಿಪ್ರಸಾದ್ ಶೆಟ್ಟಿ ಮತ್ತು ಪ್ರೊ|ಜಯರಾಮ್ ಉಪಸ್ಥಿತರಿದ್ದರು.
