ಮಂಗಳೂರು: ನೀರಲ್ಲಿ ಸ್ನಾನ ಮಾಡುವವರು ಕೇವಲ ಬಟ್ಟೆ ಬದಲಾಯಿಸುತ್ತಾರೆ, ಆದರೆ ಬೇವರಲ್ಲಿ ಸ್ನಾನ ಮಾಡುವವರು, ಇತಿಹಾಸ ಬದಲಿಸುತ್ತಾರೆ ಎಂದು ಕೆ ಆರ್ ಎಸ್ ಪಕ್ಷದ 24 ದೇರೆಬೈಲ್ ವಾರ್ಡ್‌ ಅಭ್ಯರ್ಥಿ ಹ್ಯಾರಿ ಪ್ರವೀಣ್ ಹೇಳಿದ್ದಾರೆ.351316a2-bc60-40a8-b3d3-17cb7d369c98

ಈ ಹೇಳಿಕೆ ಸತಾಸತ್ಯತೆ ಏನೆಂದು ನಾಳೆ ನಡೆಯಲಿರುವ ಚುಾವಣೆಯಲ್ಲಿ, ಹಾಗೂ ನವೆಂಬರ್ 14 ನೆ ತಾರಿಕಿಗೆ ಹೊರಹೊಮ್ಮುವ ಫಲಿತಾಂಶದಲ್ಲಿ ತಿಳಿಯುತ್ತದೆ ಎಂದಿರುವ ಅವರು  ಮಾಜಿ ಮೇಯರ್ ಹಾಗೂ ಭಾವಿ  ಕಾರ್ಪೊರೇಟರ್ ವಿರುದ್ಧ ಈ ಚುನಾವಣೆ ಯಲ್ಲಿ ನಿಕಟ ಸ್ಪರ್ಧೆ ನೀಡುವುದಾಗಿ ಹೇಳಿದ್ದಾರೆ.

By suddi9

Leave a Reply

Your email address will not be published. Required fields are marked *