ಬಂಟ್ವಾಳ: ಗುರುವಾರ (ಅ.24)   ದ.ಕ.ಜಿಲ್ಲಾ ಪ್ರವಾಸ ಕೈಗೊಳ್ಳಲಿರುವ  ರಾಜ್ಯ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ಬೆಳಗ್ಗೆ ೯ಕ್ಕೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದು, ೧೦ಕ್ಕೆ ಬಂಟ್ವಾಳ ಪ್ರವಾಸಿ  ಮಂದಿರದಲ್ಲಿ  ಪಶ್ಚಿಮ ವಲಯ ಹಾಗೂ ಮಂಗಳೂರಿನ ಹಿರಿಯ ಪೋಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದಾರೆ.18-59-06-IMG-20191023-WA0050

ಮಂಗಳೂರು ಮಹಾನಗರಪಾಲಿಕೆಗೆ ನ.12 ರಂದು ಚುನಾವಣೆ  ನಡೆಯಲಿರುವುದರಿಂದ ನೀತಿ ಸಂಹಿತೆಯ ಹಿನ್ನೆಲೆಯಲ್ಲಿ ಮಂಗಳೂರು ನಗರ ವ್ಯಾಪ್ತಿಯ ಎಲ್ಲಾ ಸಭೆಗಳು ಬಂಟ್ವಾಳಕ್ಕೆ ಶಿಫ್ಟ್ ಆಗಿದೆ.

By suddi9

Leave a Reply

Your email address will not be published. Required fields are marked *