ಉಡುಪಿ : ಹಳೆ ಜಿ.ಪಂ ಕಚೇರಿ ಸಂಕೀಣ೯ದಲ್ಲಿ ಕಾಯ೯ ನಿವ೯ಹಿಸುತ್ತಿರುವ ನೆಮ್ಮದಿ ಕೇಂದ್ರದಲ್ಲಿ ಮತ್ತೊoದು ವಿಭಾಗವನ್ನು ತೆರೆಯಬೇಕೆಂದು ಜೇಸಿಐ ಉಡುಪಿ ಸಿಟಿ ವತಿಯಿಂದ ಬಂದರು ಮತ್ತು ಮೀನುಗಾರಿಕೆ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿಯವರಿಗೆ ಸೆ.25 ಬುಧವಾರ ಮನವಿ ಸಲ್ಲಿಸಲಾಯಿತು.
ನೆಮ್ಮದಿ ಕೇಂದ್ರದಲ್ಲಿ ವಿವಿಧ ಸಕಾ೯ರಿ ಕೆಲಸಗಳಿಗಾಗಿ ಸಾವಿರಾರು ಜನರು ಭೇಟಿ ನೀಡುತ್ತಿದ್ದು ಕೇವಲ ಒಂದು ಕಂಪ್ಯೂಟರ್ ಮೂಲಕ ಕೆಲಸ ಕಾಯ೯ ನಡೆಯುತ್ತಿದ್ದು ಇದರಿಂದ ಹಿರಿಯ ನಾಗರಿಕರು, ದೂರದ ಗ್ರಾಮಸ್ಥರಿಗೆ ಇಡೀ ದಿನ ಕಾಯುವ ಪ್ರಮೇಯ ಎದುರಾಗಿದೆ.ಹೀಗಾಗಿ ಈ ಸಮಸ್ಯೆಗೆ ಪರಿಹಾರ ಅದೇ ರೀತಿ ಮೂಲಭೂತ ಸೌಕಯ೯ಕ್ಕೆ ಆದ್ಯತೆ ನೀಡಬೇಕೆoದು ಮನವಿಯಲ್ಲಿ ತಿಳಿಸಲಾಗಿದೆ. ನಿಯೋಗದಲ್ಲಿ ಅಧ್ಯಕ್ಷ ಜಗದೀಶ ಶೆಟ್ಟಿ, ರಾಘವೇಂದ್ರ ಪ್ರಭು, ಕವಾ೯ಲು , ಉದಯ್ ನಾಯ್ಕ, ರಫೀಕ್ ಮುಂತಾದವರಿದ್ದರು.
Attachments area

