ಮೂಡಬಿದಿರೆ: ಹುಟ್ಟುವಾಗಲೇ ವಿಚಿತ್ರ ಖಾಯಿಲೆಯಿಂದ ಬಳಲುತ್ತಿದ್ದ ಮೂಡುಬಿದಿರೆಯ ಪಣಪಿಲ ಗ್ರಾಮದ ಪುನ್ಕೆಬೆಟ್ಟು ಎಂಬ ಮನೆಯ ಜಗನ್ನಾಥ ಹಾಗೂ ಸಂದ್ಯಾ ದಂಪತಿಗಳ ಲಾವಣ್ಯ ಎಂಬ ಮಗುವಿನ ಚಿಕಿತ್ಸಾ ವೆಚ್ಚವನ್ನು ಭರಿಸಲು ಮುಂದಾಗಿದ್ದೇವೆ.

d9dd1cfc-1f1f-42a1-9ad3-ec5133edf89eಆರ್ಥಿಕವಾಗಿ ಹಿಂದುಳಿದ ಈ ಕುಟುಂಬ ಮಗುವಿನ ಈ ರೋಗಕ್ಕೆ ಚಿಕಿತ್ಸೆಗಾಗಿ ಉದಾರಿಗಳ ಅಪೇಕ್ಷಿತರಾಗಿದ್ದಾರೆ. ಕೂಲಿ ಕೆಲಸಕ್ಕೆ ಹೋಗುತ್ತಿರುವ ಜಗನ್ನಾಥ್ ಹಾಗೂ ಬೀಡಿ ಕಟ್ಟಿ ಸಂಪಾದಿಸುತ್ತಿರುವ ಸಂದ್ಯಾರಿಂದ ಮುಗುವಿನ ಚಿಕಿತ್ಸೆಯೊಂದಿಗೆ ತಮ್ಮ ಕುಟುಂಬವನ್ನು ಮುನ್ನಡೆಸುವುದು ಕಷ್ಟವಾಗಿದೆ. ಶೀಟ್ ಹಾಕಿದ್ದ ಮನೆಯನ್ನು  ಸ್ವಯಂಸೇವಕರು ಹಂಚು ಹಾಕುವ ಮೂಲಕ ಸಹಾಯ ಮಾಡಿದ್ದಾರೆ.5c873ba2-8f60-4ef5-8d40-30ba99e9fb9d

ಬೇಸಿಗೆಕಾಲದಲ್ಲಿ ಅತಿಯಾದ ಬಿಸಿಯಿಂದ ಮಗುವಿನ ಆರೋಗ್ಯಕ್ಕೂ ಹಾನಿಯಾಗುತ್ತಿದೆ. ಕೆಲ ವೈದ್ಯರ ಬಳಿ ತೆರಳಿದರೂ ಪರಿಹಾರ ಸಿಕ್ಕಿಲ್ಲ. ಈಗ ಆಯುರ್ವೇದದ ಮೊರೆ ಹೋಗಿರುವ ಕುಟುಂಬಕ್ಕೆ ತಕ್ಕ ಮಟ್ಟಿನ ಭರವಸೆ ದೊರೆತಿದೆ.

ತಮ್ಮಿಂದಾಗುವಷ್ಟು ಹಣವನ್ನು ಈ ಖಾತೆಗೆ ಹಾಕಿ ಸಹಕರಿಸಿ… sandhya A/C NO -520101031180554  IFSC-CORP0001601  BRANCH MOODUMARNADU
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ-9845109108

By suddi9

Leave a Reply

Your email address will not be published. Required fields are marked *