ಕಲ್ಲಡ್ಕ ಶ್ರೀರಾಮ ಪ್ರಾಥಮಿಕಶಾಲೆಯ ವೇದವ್ಯಾಸಧ್ಯಾನಮಂದಿರದಲ್ಲಿ “ಉಪ್ಪಡ್ ಪಚ್ಚಿಲ್‍ಆಯನೊ” ಎಂಬ ತುಳುಕೂಟ ಆಯೋಜಿಸಲಾಗಿತ್ತು.“ಉಪ್ಪಡ್ ಪಚ್ಚಿಲ್ ಆರಂಭಿಸಿದವಳು ತಾಯಿ. ಆಕೆಯೇ ಮೊದಲ ವಿಜ್ಞಾನಿ.ಹಲಸಿನ ಹಣ್ಣಿನಲ್ಲಿಅಪಾರವಾದ ಪ್ರೋಟಿನ್ ಅಂಶಗಳಿವೆ, ಇದುಆಹಾರ ಮೌಲ್ಯಗಳ್ನು ಮಾತ್ರವಲ್ಲ, ಔಷಧೀಯ ಅಂಶಗಳನ್ನೂ ಒಳಗೊಂಡಿದೆ.ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

DSC_0285ನಾವು ನಮ್ಮಆಹಾರ ಸಂಸ್ಕøತಿಯನ್ನು ಉಳಿಸಬೇಕು”ಎಂದುಆಹಾರ ಪದಾರ್ಥಗಳಲ್ಲಿ ಹಲಸಿನ ಹಣ್ಣಿನ ಮಹತ್ವ ತಿಳಿಸುತ್ತಾ, ಪುತ್ತೂರುವಿವೇಕಾನಂದ ವಿದ್ಯಾವರ್ಧಕ ಸಂಘದಅಧ್ಯಕ್ಷರಾದಡಾ|| ಪ್ರಭಾಕರ್ ಭಟ್‍ಕಲ್ಲಡ್ಕ ಹೇಳಿದರು.

DSC_0272
ವೇದಿಕೆಯಲ್ಲಿ ಪ್ರಗತಿಪರಕೃಷಿಕರುರಾಕೋಡಿಈಶ್ವರ ಭಟ್, ಮಾಜಿಜಿಲ್ಲಾಪಂಚಾಯತ್‍ಅಧ್ಯಕ್ಷಚೆನ್ನಪ್ಪಕೋಟ್ಯಾನ್, ಶಾಲಾಭಿವೃದ್ಧಿ ಸಮಿತಿಯಅಧ್ಯಕ್ಷಚಂದ್ರಶೇಖರ್ ಸಾಲ್ಯಾನ್, ಸದಸ್ಯರಾದಜಯರಾಂರೈ, ಡಾ||ಕಮಲಾ ಪ್ರಭಾಕರ್ ಭಟ್, ಶಾಲಾ ಪೋಷಕರಾದಜಯರಾಮ್, ಮಾತೃಭಾರತಿ ಸಮಿತಿಯಅಧ್ಯಕ್ಷರಾದಅರೋಣೋದಯ ಹಾಗೂ ಶಾಲಾ ಮುಖ್ಯಶಿಕ್ಷಕರಾದ ರವಿರಾಜ್‍ಕಣಂತೂರು ಉಪಸ್ಥಿತಿಯಿದ್ದರು.

DSC_0327
ಕಾರ್ಯಕ್ರಮವನ್ನುಅಧ್ಯಾಪಕರರಾದ ಸುಮಂತ್ ಆಳ್ವ ನಿರೂಪಿಸಿ, ಗಾಯತ್ರಿ ಸ್ವಾಗತಿಸಿ , ಸುಮಿತ್ರ ವಂದಿಸಿದರು.

By suddi9

Leave a Reply

Your email address will not be published. Required fields are marked *