ಬಂಟ್ವಾಳ: ಕಾಸರಗೋಡು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಕುಂಟಾರು ರವೀಶ ತಂತ್ರಿಯವರ ಪರವಾಗಿ ಬಂಬ್ರಾಣ ಗ್ರಾಮದಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಯರು ರವಿವಾರ ಕುಂಬ್ಳೆ , ಬಂಬ್ರಾಣ ಗ್ರಾಮಗಳಲ್ಲಿ ಮನೆ,ಮನೆ ಸಂಪರ್ಕಿಸಿ ಬಿರುಸಿನ ಮತಯಾಚನೆಗೈದರು.ಈ ಸಂದರ್ಭ ಪಕ್ಷದ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.

