ಉಡುಪಿ:-ಜೇಸಿಐ ಸೊರಬ ವೈಜಯಂತಿ ಇದರ ವತಿಯಿಂದ ನಾಡಿನಾದ್ಯಂತ ಸಾಗಲಿರುವ ಪರ್ಯಾವರಣ ಯಾತ್ರೆ ಉಡುಪಿಗೆ ಸಾಗಿಬಂದ ಹಿನ್ನಲೆಯಲ್ಲಿ ಜುಲ್ಯೆ.18 ರಂದು ಉಡುಪಿ ಲೋಂಬಾರ್ಡ್ ಮೆಮೋರಿಯಲ್ ಆಸ್ಪತ್ರೆ(ಮಿಷನ್) ನಲ್ಲಿ ಪ್ರಕೃತಿ ಮಾಹಿತಿ ಮತ್ತು ಗಿಡವಿತರಣಾ ಕಾರ್ಯಕ್ರಮ ನಡೆಯಿತು.

ಈ ಸಂದರ್ಭದಲ್ಲಿ ಹಿರಿಯ ವೈದ್ಯಧಿಕಾರಿ ಡಾ||ಗಣೇಶ್ ಕಾಮತ್,ಆಳಿತಾಧಿಕಾರಿ ಡೊನಾಲ್ಡ್ ಅಂಚನ್,ವೀಣಾ ಮೆನೆಜಸ್,ವಿವಿಧ ಘಟಕಾದ್ಯಕ್ಷರಾದ ಕಟಪಾಡಿ ಜಯಶ್ರೀ,ಉಡುಪಿ ಇಂದ್ರಾಳಿ ಶೆರ್ಲಿ ಮನೋಜ್,ಉಡುಪಿ ಸಿಟಿ ರಫೀಕ್ ಖಾನ್,ಮಣಿಪಾಲ್ ಹಿಲ್ಸಿಟಿ ಶ್ರೀನಿವಾಸ್ ಆಚಾರ್ಯ,ಶ್ರೀನಿವಾಸ್ ಜಿ,ಮನೋಜ್ ಕಡಬ,ವಲಯ ಉಪಾದ್ಯಕ್ಷರಾದ ರಾಘವೇಂದ್ರ ಪ್ರಭು ಕರ್ವಾಲು,ರಘುನಾಥ್ ನಾಯಕ್,ಜೋಯಲ್ ಉಪಸ್ಥಿತರಿದ್ದರು.

