ಕೈಕಂಬ: ಹಲವಾರು ಮಂದಿ ಕಾಂಗ್ರೆಸ್ ಕಾರ್ಯಕರ್ತರು, ಜೆಡಿಎಸ್ ಸಭೆಯೊಂದರಲ್ಲಿ ಕಾಂಗ್ರೆಸ್ ಪಕ್ಷ ತೊರೆದು ಜೆಡಿಎಸ್ ಸೇರ್ಪಡೆಗೊಂಡ ಘಟನೆ ಕುಪ್ಪೆಪದವು ಎಂಬಲ್ಲಿ ನಡೆದಿದೆ.

WhatsApp Image 2018-07-10 at 3.59.11 PM

 

ಕುಪ್ಪೆಪದವು ವಲಯ ಜೆಡಿಎಸ್ ಸಭೆಯಲ್ಲಿ ರಫೀಕ್ ಅಚಚೋರಾ ಮತ್ತು ಅಬ್ದುಲ್ ರಝಾಕ್ ಬ್ಲೂ ಸ್ಟಾರ್ ಎಂಬವರ ನೇತೃತ್ವದಲ್ಲಿ ಅಪಾರ ಸಂಗಡಿಗರು ಪಕ್ಷಕ್ಕೆ ಸೇರಿಕೊಂಡರು.
ಮಂಗಳೂರು ಉತ್ತರ ಕ್ಷೇತ್ರದ ಜೆಡಿಎಸ್ ಅಧ್ಯಕ್ಷ ಡಿ.ಪಿ ಹಮ್ಮಬ್ಬ ಪಕ್ಷದ ಧ್ವಜ ನೀಡಿ ಬರಮಾಡಿಕೊಂಡರು. ಈ ಸಂದರ್ಭದಲ್ಲಿ ಕುಪ್ಪೆಪದವು ಜೆಡಿಎಸ್ ಅಧ್ಯಕ್ಷ ಜಗನ್ನಾಥ ರೈ, ಮುತ್ತೂರು ವಲಯ ಅಧ್ಯಕ್ಷ ಜೋಸೆಫ್ ರೊಸಾರಿಯೋ, ಗ್ರಾ.ಪಂ ಸದಸ್ಯ ಶರೀಫ್ ಕಜೆ, ಚಂದ್ರ ಶೇಖರ, ರಾಜೇಶ್ ಬೆಳ್ಚಡ, ಜಯ ಕಜೆ, ಸುಲೈಮಾನ್, ಇಸ್ಮಾಯಿಲ್ ಮೊದಲಾದವರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *