ಫರಂಗಿಪೇಟೆ.; ಗ್ರಾಮ ವಿಕಾಸ ಪ್ರತಿಸ್ಥಾನ ಕುಮ್ಬ್ದೆಲು ಇದರ ಆಶ್ರಯ ದಲ್ಲಿ ಪುದು ನಾಣ್ಯ ರಕ್ತೇಶ್ವರಿ ಕ್ಷೇತ್ರ ದಲ್ಲಿ ನಡೆದ ಬಾಲ ಸಂಸ್ಕಾರ ಶಿಬಿರ ದ ಉದ್ಗಾಟನೆ ಯನ್ನು ಬಂಟ್ವಾಳ ತಾಲೂಕು ಸೇವಾ ಪ್ರಮುಕ್ ದಾಮೋದರ ನೆತ್ತರಕೆರೆ ನೆರವೇರಿಸಿದರು . ಗ್ರಾಮ ವಿಕಾಸ ಪ್ರತಿಸ್ಥಾನ ಕುಮ್ಬ್ದೆಲು ಇದರ ಅದ್ಯಕ್ಷರಾದ ಶ್ರೀ ರಾಜೇಶ್ ಕೋಟ್ಯಾನ್ ಮತ್ತಿತರರು ಉಪಸ್ತಿತ ರಿದ್ದರು . 
