ಕೈಕಂಬ: ಮಣಿಕಂಠಪುರದ ಶ್ರೀ ಮಣಿಕಂಠ ಭಜನಾ ಮಂದಿರದಲ್ಲಿ ಜ.3ರಂದು ಬುಧವಾರ ಪ್ರಣಯ್ ಸ್ವಾಮಿಯ ಪಡಿಪೂಜೆಯ ಪ್ರಯುಕ್ತ ಶ್ರೀ ಅಕ್ಷಯ ಭಜನಾ ಮಂಡಳಿ ನೀರುಮಾರ್ಗ ಇವರಿಂದ ಭಜನಾ ಸಂಕೀರ್ತನೆ ನಡೆಯಿತು. ಬಳಿಕ ಮಹಾಪೂಜೆ ನೆರವೇರಿತು.

By suddi9

Leave a Reply

Your email address will not be published. Required fields are marked *