ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ನ.28ರಂದು ಸೋಮವಾರ ಶ್ರೀ ಕಟೀಲು ಆರು ಮೇಳಗಳ ಸೇವೆ ಆಟಗಳು.

*ಕಟೀಲು ಬೀದಿ ಮರು ಸೇವೆ – ಶ್ರೀ ಕಟೀಲು ಕ್ಷೇತ್ರ ಸರಸ್ವತೀ ಸದನ.

*ಕಿನ್ನಿಗೋಳಿ ಹತ್ತು ಸಮಸ್ತರು – ಬಸ್ ಸ್ಟೇಂಡ್ ಬಳಿ.

*ಸುಜಾತ ಹರೀಶ್ ಕೆ. ಶೆಟ್ಟಿ, ‘ಶಕ್ತಿ ಕೃಪಾ’, 3ನೇ ಕ್ರಾಸ್, ಕಾಟಿಪಳ್ಳ, ಶ್ರೀ ನಾರಾಯಣ ಗುರು ಮಂದಿರದ ಬಳಿ.

*ಸಂತೋಷ್, ‘ಕಮಲನಿವಾಸ’ ಗುರುವಪ್ಪ ಕಂಪೌಂಡು, ಕೆಲಕಿಲ, ಮುದ್ರಾಡಿ.

*ಪ್ರದೀಪ್, ತಾರಿಪಡ್ಪು, ನರಿಕೊಂಬು, ಪಾಣೆಮಂಗಳೂರು.

*ಮಿಜಾರು ಮರಕಡಕರೆ ಹತ್ತು ಸಮಸ್ತರು.

By suddi9

Leave a Reply

Your email address will not be published. Required fields are marked *