ಪೊಳಲಿ: ಮಣಿಕಂಠ ಭಜನಾ ಮಂದಿರ ಮಣಿಕಂಠಪುರ ಇದರ 16 ನೇ ವರ್ಷದ ಭಜನಾ ಸಂಕೀರ್ತನೆಗೆ ಪೊಳಲಿ ರಾಮಕೃಷ್ಣ ತಪೋವನದ ಸ್ವಾಮಿ ವಿವೇಕ ಚೈತನ್ಯಾನಂದ ಹಾಗೂ ತಪೋನಿಧಿ ನಾಗಸಾಧು ಬಾಬವಿಠಲ್ ಗಿರಿ ಮಹಾರಾಜ್, ಭದ್ರಕಾಳಿ ದೇವಸ್ಥಾನದ ಧರ್ಮದರ್ಶಿ ರಮೇಶ್ ಬೆಂಜನಪದವು ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಬಡಗಬೆಳ್ಳೂರು ಗ್ರಾಂ .ಪಂ. ಅಧ್ಯಕ್ಷ ಪ್ರಕಾಶ್ ಆಳ್ವ ,ಬಾಬು ರಾವ್ ,ಮೋಹನ್ ದಾಸ್, ರಾಜು ಪೊಳಲಿ, ನಾರಾಯಣ ಆಯೆರೆಮಾರ್ , ಕೊಗ್ಗು ಬೆಲ್ಚಡ,ಬಾಬು ಮಣಿಕಂಠಪುರ, ಜಯಂತ ಮಣಿಕಂಠಪುರ,ಗೋಪಾಲ ಸೂರ್ಲ, ಸುನೀಲ್ ಹಾಗೂ ಮಣಿಕಂಠ ಭಜನಾ ಮಂದಿರದ ಸದಸ್ಯರು,ಮತ್ತು ಅಯ್ಯಪ್ಪ ಸ್ವಾಮಿ ವ್ರತದಾರಿಗಳು ಇದ್ದರು.


