ಕೈಕಂಬ :ಪ್ರಕೃತಿ ವಿಕೋಪ ಪರಿಹಾರ ನಿಧಿ ಯಿಂದ ಮಂಜೂರಾದ 71.325 ರೂಪಾಯಿ ಚೆಕ್ ಅನ್ನು, ಮಳಲಿ ಬಡಗುಳಿಪಾಡಿ ಗ್ರಾಮದ ರಾಜೇಶ್ವರಿ ಅವರಿಗೆ, ಮಂಗಳೂರು ನಗರ ಉತ್ತರ ಶಾಸಕ ಡಾ. ಭರತ್ ಶಟ್ಟಿ ಯವರು ನಗರಪಾಲಿಕೆಯ ತಮ್ಮ ಕಚೇರಿ ಯಲ್ಲಿ ಹಸ್ತಾಂತರಿಸಿದರು.
SUDDI9 MEDIA NETWORK
ಕೈಕಂಬ :ಪ್ರಕೃತಿ ವಿಕೋಪ ಪರಿಹಾರ ನಿಧಿ ಯಿಂದ ಮಂಜೂರಾದ 71.325 ರೂಪಾಯಿ ಚೆಕ್ ಅನ್ನು, ಮಳಲಿ ಬಡಗುಳಿಪಾಡಿ ಗ್ರಾಮದ ರಾಜೇಶ್ವರಿ ಅವರಿಗೆ, ಮಂಗಳೂರು ನಗರ ಉತ್ತರ ಶಾಸಕ ಡಾ. ಭರತ್ ಶಟ್ಟಿ ಯವರು ನಗರಪಾಲಿಕೆಯ ತಮ್ಮ ಕಚೇರಿ ಯಲ್ಲಿ ಹಸ್ತಾಂತರಿಸಿದರು.