ಸುದ್ದಿ9ಕಟೀಲು:ದರ್ಮಸ್ಥಳ ಗ್ರಾಮಾಭಿವ್ರದ್ದಿ ಯೋಜನೆ, ಮತ್ತು ಕೊಡೆತ್ತೂರು ನವರಾತ್ರಿ ಮೆರವಣಿಗೆ ಸಮಿತಿ ವತಿಯಿಂದ ಸ್ವಚ್ಚಾತಾ ಕಾರ್ಯಕ್ರಮವು ಕಟೀಲಿನ ಮಲ್ಲಿಗೆಯಂಗಡಿಯಲ್ಲಿ ನಡೆಯಿತು, ಈ ಬಾರಿ ನವರಾತ್ರಿ ಮೆರವಣಿಗೆ ೫೦ರ ಸಂಬ್ರಮದಲ್ಲಿದ್ದು ಅತೀ ವಿಜ್ರಮ್ಭಣೆಯಿಂದ ಆಚರಿಸುವ ಸಲುವಾಗಿ. ಪೂರ್ವ ಸಿದ್ದತೆಯಲ್ಲಿದ್ದು ಅದರ ಅಂಗವಾಗಿ ಇಂದು ಸ್ವಚಾತಾ ಕರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಸದಸ್ಸ್ಯ ಈಶ್ವರ್ ಕಟೀಲ್, ಅರುಣ್ ಕುಮಾರ್ ಮಲ್ಲಿಗೆಯಂಗಡಿ, ಗುರುರಾಜ್ ಮಲ್ಲಿಗೆಯಂಗಡಿ, ಕರುಣಾಕರ್ ಶೆಟ್ಟಿ, ದರ್ಮಸ್ಥಳ ಗ್ರಾಮಭಿವ್ರದ್ದಿ ಸಮಿತಿಯ ಮೆಲ್ವಿಚಾರಕ ಸತೀಶ್, ರಾಜೇಂದ್ರ ಶೇಟ್ಟಿ ಕಳಗಿನ ಮನೆ, ತಿಲಕ್ರಾಜ್, ಹೇಮಂತ್ ಶೆಟ್ತಿ ಆನಂದ್ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.

