31841537_798715140325460_4333255323126071296_n (1)

ಬಂಟ್ವಾಳ:ವಿಟ್ಲಪಡ್ನೂರು ಗ್ರಾಮದ ಬಲಿಪಗುಳಿಯ ಇಕೋಬ್ಲಿಸ್ ಇಂಡಸ್ಟ್ರೀಸ್‍ಗೆ ಬಿಜೆಪಿ ಅಭ್ಯರ್ಥಿ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ಭೇಟಿ ನೀಡಿ ಸಂಸ್ಥೆಯ ಸಿಬ್ಬಂದಿ ಬಳಿ ಮತಯಾಚಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ಪ್ರಮುಖರಾದ ಡಾ.ಅಣ್ಣಯ್ಯ ಕುಲಾಲ್ ರವೀಶ್ ಶೆಟ್ಟಿ, ಸತೀಶ್ ಭಟ್, ದಿನೇಶ್  ಅಮ್ಟೂರು,ಅಭಿಷೇಕ್ ರೈ, ನಾಗೇಶ್, ಜಯ ಕೊಟ್ಟಾರಿ, ಚರಣ್ ಕಾಪುಮಜಲು ಮತ್ತಿತರರು ಉಪಸ್ಥಿತರಿದ್ದರು.

 

.

By suddi9

Leave a Reply

Your email address will not be published. Required fields are marked *