ಬಂಟ್ವಾಳಃ ಬಂಟ್ವಾಳ ತಾಲೂಕು ಮಾಣಿ ಗ್ರಾಮದ ಶಂಭುಗ- ಬಾಲಮಂಟಮೆಯಲ್ಲಿ ಅರಸು ಶ್ರೀ ಗುಡ್ಡೆಚಾಮುಂಡಿ, ಪ್ರಧಾನಿ ಶ್ರೀ ಪಂಜುರ್ಲಿ ಬಂಟೆದಿ ಶ್ರೀ ಮಲೆಕೊರತಿ ದೈವಗಳ ಕಾಲಾವಧಿ ನೇಮ ಜಾತ್ರೆಯು  ನಡೆಯಿತು .  ಅರಸು ಶ್ರೀ ಗುಡ್ಡೆಚಾಮುಂಡಿ ದೈವದ ನೇಮ , ಪ್ರಧಾನಿ ಶ್ರೀ ಪಂಜುರ್ಲಿ ದೈವದ ನೇಮ,   ಬಂಟೆದಿ ಶ್ರೀ ಮಲೆಕೊರತಿ ದೈವದ  ನೇಮ ನಡೆಯಿತು.WhatsApp Image 2017-12-26 at 4.40.53 PM (1)

By suddi9

Leave a Reply

Your email address will not be published. Required fields are marked *