ಕೈಕಂಬ: ರಾಷ್ಟ್ರೀಯ ಸ್ವಯಂ ಸೇವಕ ಸಂಘ ಗುರುಪುರ ತಾಲೂಕು ಭಾನುವಾರ ಸಂಜೆ 3. ಗಂಟೇಗೆ ನವಚೇತನ ಯುವಕ ಮಂಡಲದಿಂದ “ಪಥಸಂಚಲನ” ಪ್ರಾರಂಭಗೊಂಡು ಬಜಪೆ ಕೇಂದ್ರ ಮೈದಾನದಲ್ಲಿ ಸಂಪನ್ನಗೊಳ್ಳಲಿದೆ. ಎಂದು ಗುರುಪುರ ಆರ್ ಎಸ್ ಎಸ್ ಪ್ರಕಟನೆ ತಿಳಿಸಿದೆ.
SUDDI9 MEDIA NETWORK
ಕೈಕಂಬ: ರಾಷ್ಟ್ರೀಯ ಸ್ವಯಂ ಸೇವಕ ಸಂಘ ಗುರುಪುರ ತಾಲೂಕು ಭಾನುವಾರ ಸಂಜೆ 3. ಗಂಟೇಗೆ ನವಚೇತನ ಯುವಕ ಮಂಡಲದಿಂದ “ಪಥಸಂಚಲನ” ಪ್ರಾರಂಭಗೊಂಡು ಬಜಪೆ ಕೇಂದ್ರ ಮೈದಾನದಲ್ಲಿ ಸಂಪನ್ನಗೊಳ್ಳಲಿದೆ. ಎಂದು ಗುರುಪುರ ಆರ್ ಎಸ್ ಎಸ್ ಪ್ರಕಟನೆ ತಿಳಿಸಿದೆ.