ಸುದ್ದಿ9ಗಂಜಿಮಠ:ಮಂಗಳೂರು ಅಂಚೆ ವಿಭಾಗದಲ್ಲಿ 31 ವರ್ಷಗಳ ಕಾಲ ನಿರಂತರ ಸೇವೆಗೈದ ವಿನ್ಸಂಟ್ ಪಿಂಟೋ ಅವರನ್ನು ಗಂಜಿಮಠ ಅಂಚೆ ಇಲಾಖೆಯ ವತಿಯಿಂದ ಬೀಳ್ಕೊಡುವ ಸಮಾರಂಭವನ್ನು ಗಂಜಿಮಠ ಅಂಚೆ ಕಛೇರಿಯಲ್ಲಿ ಜರುಗಿತು. ಮಂಗಳೂರು ವಿಭಾಗದ ಸಹಾಯಕ ಅಧೀಕ್ಷರಾದ ಶಂಕರ್ ಎಸ್. ಅವರು ಶಾಲೂ ಹೊದಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ನೂತನ ಪೊಸ್ಟ್ ಮಾಸ್ಟರ್ ಶ್ರೀಮತಿ ವಿದ್ಯಾ ರಾಮಣ್ಣ ನಾಕ್, ಪುರಂದರ ಶೆಟ್ಟಿಗಾರ್, ಪ್ರಭಾವತಿ, ನಾಗೇಶ್, ನೋಬಟರ್್ ಕಾಸಾ,್ತ ಕಿನ್ನಿಕಂಬಳ ಅಂಚೆ ಮಾಸ್ಟರ್, ಉಷಾ ರಾಣಿ ಹಾಗೂ ನಿಶಾ, ಬಬಿತ, ಪುರುಷೋತ್ತಮ ಕತ್ತಲ್ಸಾರ್ ಉಪಸ್ಥಿತರಿದ್ದರು. ಶ್ರೀಮತಿ ವಿದ್ಯಾ ಸ್ವಾಗತಿಸಿ, ನಾಗೇಶ್ ಕಾರ್ಯಕ್ರಮ ನಿರೂಪಿಸಿ ರಾಘವೇಂದ್ರ ವಿತ್ತರು.

