ಉಡುಪಿ:- ಜೇಸಿಐ ಪರ್ಕಳದ ವತಿಯಿಂದಯೂತ್ ಫೆಸ್ಟ್‍ಕಾರ್ಯಕ್ರಮ ಜೂನ್.11 ರಂದುಆದಿತ್ಯವಾರ ಪರ್ಕಳ ವಿಘ್ನೇಶ್ವರ ಸಭಾ ಭವನದಲ್ಲಿ ನಡೆಯಿತುವಿವಿಧ ಶಾಲಾ ಮಕ್ಕಳಿಗೆ ನಡೆದ ಸ್ಯರ್ಧಾಕಾರ್ಯಕ್ರಮವನ್ನು ವಲಯಜೂನಿಯರ್ ಜೇಸಿ ವಿಭಾಗದ ನಿರ್ದೇಶಕಚೇತನ್‍ಆಮೀನ್ ಉಘ್ಟಾಟಿಸಿ ಮಕ್ಕಳಲಿರುವ ಪ್ರತಿಭೆಯನ್ನು ಗುರುತಿಸಿ ಅವರಿಗೆ ಬೇಕಾದ ಮಾರ್ಗದರ್ಶನ ನೀಡಿದಾಗಅವರು ಸಮಾಜದಲ್ಲಿಉತ್ತಮ ಪ್ರಜೆಯಾಗಲು ಸಾದ್ಯಎಂದರು.19030749_1428213123868908_7461739614005926479_n

ಸಭೆಯಅದ್ಯಕ್ಷತೆಯನ್ನುಯುವ ಜೇಸಿ ಅದ್ಯಕ್ಷ ಸ್ವರಾಜ್ ವಹಿಸಿದ್ದರು.ವೇದಿಕೆಯಲ್ಲಿ ಮಾಜಿತಾ.ಪಂ ಸದಸ್ಯ ಸತ್ಯಾನಂದ ನಾಯಕ್,ವಲಯ ಮೀಡಿಯಾಕವರೇಜ್ ಸಂಯೋಜಕರಾಘವೇಂದ್ರ ಪ್ರಭು ಕರ್ವಾಲು,ಜೇಸಿ ಅದ್ಯಕ್ಷೆ ಆಶಾ,ಜೇಸಿರೆಟ್ ಅದ್ಯಕ್ಷೆ ಸುಷ್ಮಾರಾಣಿ,ಪಾಂಡುರಂಗ ಪ್ರಭು,ಸುಧಾಕರಮುಂತಾದವರು ಉಪಸ್ಥಿತರಿದ್ದರು.ವಿವಿಧ ಶಾಲಾ ವಿದ್ಯಾರ್ಥಿಗಳು ಭಾಗವಹಿಸಿದ್ದರು.

By suddi9

Leave a Reply

Your email address will not be published. Required fields are marked *