ಬಂಟ್ವಾಳ ತಾಲೂಕಿನ ನರಿಕೊಂಬು ಗ್ರಾಮದ ಅಂತರ ನಿವಾಸಿ ಶಾಲಿನಿ ಮುರಳೀಧರ ಶೆಟ್ಟಿ ಇವರ ಮಣ್ಣಿನ ಗೋಡೆ ಮನೆ ಮತ್ತು ಛಾವಣಿಯು ಸೋಮವಾರ ತಡರಾತ್ರಿ ಮಳೆಗೆ ಕುಸಿದು ಬಿದ್ದ ಪರಿಣಾಮ ಅಪಾರ ಮೊತ್ತದ ಹಾನಿ ಸಂಭವಿಸಿದೆ.

SUDDI9 MEDIA NETWORK
ಬಂಟ್ವಾಳ ತಾಲೂಕಿನ ನರಿಕೊಂಬು ಗ್ರಾಮದ ಅಂತರ ನಿವಾಸಿ ಶಾಲಿನಿ ಮುರಳೀಧರ ಶೆಟ್ಟಿ ಇವರ ಮಣ್ಣಿನ ಗೋಡೆ ಮನೆ ಮತ್ತು ಛಾವಣಿಯು ಸೋಮವಾರ ತಡರಾತ್ರಿ ಮಳೆಗೆ ಕುಸಿದು ಬಿದ್ದ ಪರಿಣಾಮ ಅಪಾರ ಮೊತ್ತದ ಹಾನಿ ಸಂಭವಿಸಿದೆ.
