ಕೈಕಂಬ:ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದ ಜೀಣೋದ್ಧಾರ ಹಾಗೂ ನವೀಕರಣದ ಬಗ್ಗೆ ಪ್ರಾಯಶ್ಚಿತ್ತಾದಿ ಪರಿಹಾರ ಕಾರ್ಯಕ್ರಮದ ಪ್ರಯುಕ್ತ ದೇವಳದಲ್ಲಿ ಜು.13 ಸೋಮರಾರದಿಂದ ದ್ವಾದಶ ನಾರಿಕೇಲ ಗಣಹೋಮ, ಸಂಜೀವಿನಿ ಮೃತ್ಯುಂಜಯ ಹೋಮ, ಮಹಾಪೂಜೆಯು ಕ್ಷೇತ್ರದ ತಂತ್ರಿಗಳಾದ ಕೃಷ್ಣ ತಂತ್ರಿ, ಸುಬ್ರಹ್ಮಣ್ಯ ತಂತ್ರಿ ಹಾಗೂ ವೆಂಕಟೇಶ್ ತಂತ್ರಿಗಳ ನೇತ್ರತ್ವದಲ್ಲಿ ನಡೆಯತು ಪ್ರಾಧಾನ ಅರ್ಚಕರಾದ ಮಾಧವ ಭಟ್,ರಾಮ್ ಭಟ್, ನಾರಾಯಣ ಭಟ್, ಪರಮೇಶ್ವರ ಭಟ್,ವಿಷ್ಣು ಮೂರ್ತಿ ಭಟ್, ಪರ್ದಕಾಂಡ ವಾಸುದೇವ ಭಟ್, ಪರಮೇಶ್ವರ ಭಟ್ ದೋಟ,ಗಿರಿಪ್ರಕಾಶ್ ತಂತ್ರಿ, ಚಂದ್ರಶೇಖರ ಭಟ್, ಅನಂತ ಪದ್ಮನಾಭ ಭಟ್, ಪದ್ಮನಾಭ ಭಟ್, ಮಾಧವ ಭಟ್, ಮಾಧವ ಮಯ್ಯ ಇವರುಗಳು ಪೂಜಾ ಕೈಂಕರ್ಯದಲ್ಲಿ ಭಾಗವಹಿಸಿದ್ದರು.














