ಕೈಕಂಬ: ಸ್ವಾಮಿ ವಿವೇಕನಂದರ ಜನ್ಮದಿನೋತ್ಸದ  ಅಂಗವಾಗಿ ರಾಮಕೃಷ್ಣ ತಪೋವನದಲ್ಲಿ ರಾಷ್ಟ್ರೀಯ  ಯುವ ದಿನಾಚರಣೆ ಜ.12 ರಂದು   ಆಚರಿಸಿಲಾಯಿತು.  ರಾಮಕೃಷ್ಣತಪೋವನದ  ಸ್ವಾಮೀ ವಿವೇಕಚೈತನ್ಯನಂದ ಅವರು ಮೆರವಣಿಗೆಗೆ ಚಾಲನೆ ನೀಡಿದರು. ವಿವೇಕನಂದ ಯಾತ್ರೆಯು ಪೊಳಲಿ ರಾಮಕೃಷ್ಣ ತಪೋವನದಿಂದ ಪೊಳಲಿ ಮಾರ್ಗವಾಗಿ ಜಯಘೋಷದೊಂದಿಗೆ   ಮೆರವಣಿಗೆಯಲ್ಲಿ ಅಡ್ಡೂರಿನವರೆಗೆ ಸಾಗಿ ರಾಮಕೃಷ್ಣ ತಪೋವನದಲ್ಲಿ ಸಮಾಪನೆಗೊಂಡಿತು. ಸುಮಾರು 2ಸಾವಿರದಷ್ಟು ನಾನಾ ಶಾಲೆಯ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಊರಿನ ಪ್ರಮುಖರು ಮೆರವಣಿಗೆಯಲ್ಲಿ ಪಾಲ್ಗೋಂಡಿದ್ದರು. ನಂತರ ಸ್ವಾಮೀಜಿ    ವಿವಿಧ  ಸ್ಪರ್ಧೆಗಳನ್ನು  ಎರ್ಪಡಿಸಿ ವಿದ್ಯಾರ್ಥಿಗಳಿಗೆ ಬಹುಮಾನ ನೀಡಿದರು.

_DSC5752

_DSC5754

_DSC5755

_DSC5763

_DSC5765

_DSC5770

_DSC5771

_DSC5793

_DSC5795

_DSC5801

_DSC5804

_DSC5807

_DSC5810

_DSC5826

_DSC5847

_DSC5868

_DSC5898

_DSC5902

_DSC5909

_DSC5923

_DSC5931

By suddi9

Leave a Reply

Your email address will not be published. Required fields are marked *