ಮೂಡಬಿದರೆ: ಹತ್ಯೆಗೀಡಾದ ಪ್ರಶಾಂತ ಪೂಜಾರಿ ಕುಟುಂಬಕ್ಕೆ ಮೂಡಬಿದರೆ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ವತಿಯಿಂದ ಸಹಾಯಧನ ರೂಪದಲ್ಲಿ ರೂ. 10,000ವನ್ನು ನೀಡಲಾಯಿತು.

ಕೃಷ್ಣರಾಜ ಹೆಗ್ಡೆ, ರಾಜಾರಾಮ್ ನಾಗರಕಟ್ಟೆ ಸಹಿತ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.
SUDDI9 MEDIA NETWORK
ಮೂಡಬಿದರೆ: ಹತ್ಯೆಗೀಡಾದ ಪ್ರಶಾಂತ ಪೂಜಾರಿ ಕುಟುಂಬಕ್ಕೆ ಮೂಡಬಿದರೆ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ವತಿಯಿಂದ ಸಹಾಯಧನ ರೂಪದಲ್ಲಿ ರೂ. 10,000ವನ್ನು ನೀಡಲಾಯಿತು.

ಕೃಷ್ಣರಾಜ ಹೆಗ್ಡೆ, ರಾಜಾರಾಮ್ ನಾಗರಕಟ್ಟೆ ಸಹಿತ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.