ಮೈಸೂರು: ಪುತ್ತೂರಿನ ಮೇಘನಾ ಮೂರ್ತಿ ಅವರಿಂದ ಮೈಸೂರಿನ ಗೋಕುಲಮ್ ನಲ್ಲಿಯ ಕೃಷ್ಣ ಗಾನ ಸಭಾದಲ್ಲಿ ಅ. 25ರಂದು ಶಾಸ್ತ್ರೀಯ ಗಾಯನ ಕಾರ್ಯಕ್ರಮ ನೀಡಿದರು. ಪ್ರಸ್ತುತ ಮೇಘನಾ ಅವರು ಬೆಂಗಳೂರಿನ ಇಂಟಲ್ ಕಾರ್ಪರೇಷನ್ ಉದ್ಯೋಗಿಯಾಗಿದ್ದಾರೆ.
SUDDI9 MEDIA NETWORK
ಮೈಸೂರು: ಪುತ್ತೂರಿನ ಮೇಘನಾ ಮೂರ್ತಿ ಅವರಿಂದ ಮೈಸೂರಿನ ಗೋಕುಲಮ್ ನಲ್ಲಿಯ ಕೃಷ್ಣ ಗಾನ ಸಭಾದಲ್ಲಿ ಅ. 25ರಂದು ಶಾಸ್ತ್ರೀಯ ಗಾಯನ ಕಾರ್ಯಕ್ರಮ ನೀಡಿದರು. ಪ್ರಸ್ತುತ ಮೇಘನಾ ಅವರು ಬೆಂಗಳೂರಿನ ಇಂಟಲ್ ಕಾರ್ಪರೇಷನ್ ಉದ್ಯೋಗಿಯಾಗಿದ್ದಾರೆ.