ಕೈಕಂಬ:ಶಾಸಕ ಮೊಯಿದಿನ್ ಬಾವ ಇವರು ಮೊಗರು ಗ್ರಾಮದ ಜಯರಾಮ ಕುಲಾಲ್ ಇವರ ಹೃದಯ ಕಾಯಿಲೆ ಚಿಕಿತ್ಸೆಗಾಗಿ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ರೂ.50,000 ವನ್ನು ಮಂಜೂರು ಮಾಡಿದ ಚೆಕ್ಕನ್ನು ಗಂಜಿಮಠ ಗ್ರಾಮ ಪಂಚಾಯತ್ ಅಧ್ಯಕ್ಷೆ ಮಾಲತಿ ಇವರು ಫಲಾನುಭವಿಯ ಪತ್ನಿಗೆ ಹಸ್ತಾಂತರಿಸಿದರು.
ಈ ಸಂಧರ್ಭದಲ್ಲಿ ಮಾಜಿ ಉಪಾಧ್ಯಕ್ಷ, ಪಂಚಾಯತ್ ಸದಸ್ಯರಾದ ಜಿ.ಸುನಿಲ್, ರಝಾಕ್, ರವೀಶ, ನಿರ್ಮಲ ಜೈನ್ ಇವರು ಉಪಸ್ಥಿತರಿದ್ದರು.

