ಮೂಡುಬಿದರೆ: ಭಾರಿ ಮಳೆಗೆ ಬೆಳುವಾಯಿ ಗ್ರಾಮದ ನವಗ್ರಾಮದಲ್ಲಿ ಸುನಂದ ಭಾಸ್ಕರ ಆಚಾರ್ಯ ಎಂಬವರ ಮನೆಗೆ ಭಾನುವಾರ ಮಧ್ಯಾಹ್ನ ಪಕ್ಕದ ಮನೆಯ ತಡೆಗೋಡೆ ಕುಸಿದು ಬಿದ್ದು ಮನೆ ಭಾಗಶಃ ಕುಸಿದು ಬಿದ್ದಿದೆ.

ಸುಮಾರು ಒಂದು ಲಕ್ಷ ರೂಪಾಯಿ ನಷ್ಟ ಸಂಭವಿಸಿರಬಹುದೆಂದು ಅಂದಾಜಿಸಲಾಗಿದೆ.
SUDDI9 MEDIA NETWORK
ಮೂಡುಬಿದರೆ: ಭಾರಿ ಮಳೆಗೆ ಬೆಳುವಾಯಿ ಗ್ರಾಮದ ನವಗ್ರಾಮದಲ್ಲಿ ಸುನಂದ ಭಾಸ್ಕರ ಆಚಾರ್ಯ ಎಂಬವರ ಮನೆಗೆ ಭಾನುವಾರ ಮಧ್ಯಾಹ್ನ ಪಕ್ಕದ ಮನೆಯ ತಡೆಗೋಡೆ ಕುಸಿದು ಬಿದ್ದು ಮನೆ ಭಾಗಶಃ ಕುಸಿದು ಬಿದ್ದಿದೆ.

ಸುಮಾರು ಒಂದು ಲಕ್ಷ ರೂಪಾಯಿ ನಷ್ಟ ಸಂಭವಿಸಿರಬಹುದೆಂದು ಅಂದಾಜಿಸಲಾಗಿದೆ.