ಮಂಗಳೂರು: ಬೆಳ್ತಂಗಡಿಯ ಮಲವಂತಿಗೆ ಎಂಬಲ್ಲಿರುವ ನಾಗಬನಕ್ಕೆ ಕಿಡಿಗೇಡಿಗಳು ದನದ ತ್ಯಾಜ್ಯ ಎಸೆದ ಘಟನೆ ಸಂಭವಿಸಿದ್ದುಪೊಲೀಸರ ಬೀಡುಬಿಟ್ಟಿದ್ದಾರೆ. ರಾತ್ರಿ ಸುಮಾರು 8 ಗಂಟೆಯ ಸುಮಾರಿಗೆ ಪಿಕಪ್ನಲ್ಲಿ ಆಗಮಿಸಿದ ದುಷ್ಕರ್ಮಿಗಳ ತಂಡ ನಾಗಬನದ ಮೇಲೆ ದನದ ಮಾಂಸ, ತ್ಯಾಜ್ಯ ಹಾಗೂ ರುಂಡವನ್ನು ಎಸೆದು ಪರಾರಿ ಯಾಗಿದ್ದಾರೆ.

thymus1322403173212

 

ಘಟನೆಯ ಬಗ್ಗೆ ಮಾಹಿತಿ ಪಡೆದ ಸ್ಥಳೀಯ ಹಿಂದೂಗಳು ಘಟನಾ ಸ್ಥಳ ದತ್ತ ಆಗಮಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

By suddi9

Leave a Reply

Your email address will not be published. Required fields are marked *