ಬಂಟ್ವಾಳ: ಮಂಗಳೂರಿನಲ್ಲಿ ನಾಳೆ ನಡೆಯುವ ಹಿಂದೂ ಸಮಾಜೋತ್ಸವದ ಆಂಗವಾಗಿ ಯಾವುದೇ ಅಹಿತಕರಣ ಘಟನೆ ನಡೆಯದಂತೆ ಜಿಲ್ಲಾ ಪೋಲಿಸ್ ವತಿಯಿಂದ ಪರಂಗಿಪೇಟೆಯಿಂದ ಬಂಟ್ವಾಳದವರೆಗೆ ಪಥಸಂಚಲನ ನಡೆಸಿದರು. ಬೆಳ್ಳಿಯಪ್ಪ ಮಹೇಶ್ ಪ್ರಸಾದ್ ಮತ್ತಿತತರ ಪೋಲಿಸ್ ಅಧಿಕಾರಿಗಳು ಪಾಲ್ಗೋಂಡಿದ್ದರು.
SUDDI9 MEDIA NETWORK
ಬಂಟ್ವಾಳ: ಮಂಗಳೂರಿನಲ್ಲಿ ನಾಳೆ ನಡೆಯುವ ಹಿಂದೂ ಸಮಾಜೋತ್ಸವದ ಆಂಗವಾಗಿ ಯಾವುದೇ ಅಹಿತಕರಣ ಘಟನೆ ನಡೆಯದಂತೆ ಜಿಲ್ಲಾ ಪೋಲಿಸ್ ವತಿಯಿಂದ ಪರಂಗಿಪೇಟೆಯಿಂದ ಬಂಟ್ವಾಳದವರೆಗೆ ಪಥಸಂಚಲನ ನಡೆಸಿದರು. ಬೆಳ್ಳಿಯಪ್ಪ ಮಹೇಶ್ ಪ್ರಸಾದ್ ಮತ್ತಿತತರ ಪೋಲಿಸ್ ಅಧಿಕಾರಿಗಳು ಪಾಲ್ಗೋಂಡಿದ್ದರು.