ಬಂಟ್ವಾಳ: ಸೌತ್ ಕೆನರಾ ಫೋಟೋ ಗ್ರಾಫರ್ಸ್ ಅಸೋಸಿಯೇಷನ್ ರಿ. ಬಂಟ್ವಾಳ ವಲಯದ ವತಿಯಿಂದ ಆಯೋಜಿಸಲಾದ ಮುದ್ದು ಕೃಷ್ಣ ಫೋಟೋ ಸ್ಪರ್ಧೆಯಲ್ಲಿ ಸಾನ್ವಿ ಸನ್ನಿದಿ ಪ್ರಥಮ, ಸುಪ್ರಾಪ್ತಿ ದ್ವಿತೀಯ ಹಾಗೂ ರಿತಂಶ ತೃ ತೀಯಾ ಬಹುಮಾನವನ್ನು ಪಡೆದಿದ್ದಾರೆ ಎಂದು ಅಸೋಸಿಯೇಷನ್ ನ ಪ್ರಕಟಣೆ ತಿಳಿಸಿದೆ.

SUDDI9 MEDIA NETWORK
ಬಂಟ್ವಾಳ: ಸೌತ್ ಕೆನರಾ ಫೋಟೋ ಗ್ರಾಫರ್ಸ್ ಅಸೋಸಿಯೇಷನ್ ರಿ. ಬಂಟ್ವಾಳ ವಲಯದ ವತಿಯಿಂದ ಆಯೋಜಿಸಲಾದ ಮುದ್ದು ಕೃಷ್ಣ ಫೋಟೋ ಸ್ಪರ್ಧೆಯಲ್ಲಿ ಸಾನ್ವಿ ಸನ್ನಿದಿ ಪ್ರಥಮ, ಸುಪ್ರಾಪ್ತಿ ದ್ವಿತೀಯ ಹಾಗೂ ರಿತಂಶ ತೃ ತೀಯಾ ಬಹುಮಾನವನ್ನು ಪಡೆದಿದ್ದಾರೆ ಎಂದು ಅಸೋಸಿಯೇಷನ್ ನ ಪ್ರಕಟಣೆ ತಿಳಿಸಿದೆ.
