ಶ್ರಮದಾನದ ಮೂಲಕ ಸ್ವಚ್ಚತೆ
ಬಂಟ್ವಾಳ:ಇರ್ವತ್ತೂರು ಗ್ರಾ.ಪಂ. ವ್ಯಾಪ್ತಿಯ ಇರ್ವತ್ತೂರಿನಿಂದ ಎರ್ಮೆನಾಡಿಗೆ ತೆರಲಕುವ ರಸ್ತೆಯ ಬದಿಯಲ್ಲಿದ್ದ ಪೊದೆಗಳನ್ನು ಶ್ರಮದಾನ ಮೂಲಕ ಯೆರವುಗೊಳಿಸಿ ಸ್ವಚ್ಛತೆ ಮಾಡಲಾಯಿತು

ಸಾಮಾಜಿಕ ಕಾರ್ಯಕರ್ತ ಲೋಕೇಶ್ ನಾಯ್ಕ್ ನೇತೃತ್ವದಲ್ಲಿ ಸ್ವಚ್ಛತೆಯ ಕಾರ್ಯ ನಡೆಸಲಾಯಿತು ಈ ಸಂದರ್ಭದಲ್ಲಿ ಸ್ಥಳೀಯರಾದ ಕೊರಗ ನಾಯ್ಕ್. ವಿಠಲ ಪೂಜಾರಿ. ವಸಂತ ಶೆಟ್ಟಿ. ಅಶ್ವತ್ ಪೂಜಾರಿ. ವಿಜಯ್ ನಾಯ್ಕ್ ಗುರು ಪ್ರಸಾದ್ ಶೆಟ್ಟಿ ಮತ್ತು ಗ್ರಾಮ ಪಂಚಾಯತಿ ಸದಸ್ಯರಾದ ದಯಾನಂದ ,ಸುಧೀಂದ್ರ ಶೆಟ್ಟಿ ಉಪಸ್ಥಿತರಿದ್ದರು



