Published On: Sun, Oct 26th, 2025

ಶ್ರಮದಾನದ ಮೂಲಕ ಸ್ವಚ್ಚತೆ

ಬಂಟ್ವಾಳ:ಇರ್ವತ್ತೂರು ಗ್ರಾ.ಪಂ. ವ್ಯಾಪ್ತಿಯ  ಇರ್ವತ್ತೂರಿನಿಂದ ಎರ್ಮೆನಾಡಿಗೆ ತೆರಲಕುವ ರಸ್ತೆಯ ಬದಿಯಲ್ಲಿದ್ದ  ಪೊದೆಗಳನ್ನು ಶ್ರಮದಾನ  ಮೂಲಕ ಯೆರವುಗೊಳಿಸಿ ಸ್ವಚ್ಛತೆ ಮಾಡಲಾಯಿತು

ಸಾಮಾಜಿಕ ಕಾರ್ಯಕರ್ತ ಲೋಕೇಶ್ ನಾಯ್ಕ್ ನೇತೃತ್ವದಲ್ಲಿ ಸ್ವಚ್ಛತೆಯ ಕಾರ್ಯ ನಡೆಸಲಾಯಿತು ಈ ಸಂದರ್ಭದಲ್ಲಿ ಸ್ಥಳೀಯರಾದ ಕೊರಗ ನಾಯ್ಕ್. ವಿಠಲ ಪೂಜಾರಿ. ವಸಂತ ಶೆಟ್ಟಿ. ಅಶ್ವತ್ ಪೂಜಾರಿ. ವಿಜಯ್ ನಾಯ್ಕ್  ಗುರು ಪ್ರಸಾದ್ ಶೆಟ್ಟಿ  ಮತ್ತು ಗ್ರಾಮ ಪಂಚಾಯತಿ ಸದಸ್ಯರಾದ ದಯಾನಂದ ,ಸುಧೀಂದ್ರ ಶೆಟ್ಟಿ ಉಪಸ್ಥಿತರಿದ್ದರು 

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter