ಬಂಟ್ವಾಳ: ತಾಲೂಕಿನ ಶಂಭೂರು ಬೊಂಡಾಲ ಜಗನ್ನಾಥ ಶೆಟ್ಟಿ ಸ್ಮಾರಕ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳಾದ ಅದ್ವಿತಿ ಹಾಗೂ ಸೃಜನ್ ೨೦೨೪-೨೫ನೇ ಸಾಲಿನ ನ್ಯಾಷನಲ್ ಮೀಲ್ಸ್ ಕಮ್ ಮೆರಿಟ್ ಸ್ಕಾಲರ್ ಶಿಪ್ ರಾಷ್ಟ್ರಮಟ್ಟದ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದು  ಮುಂದಿನ ನಾಲ್ಕು ವರ್ಷಗಳ ಸ್ಕಾಲರ್ ಶಿಪ್‌ಗೆ ಆಯ್ಕೆಯಾಗಿದ್ದಾರೆ  

By Suddi9

Leave a Reply

Your email address will not be published. Required fields are marked *