Published On: Thu, Jan 30th, 2025

ಇನ್ಸೆಪ್ಪೈರ್  ಆವಾರ್ಡ್  ೨೦೨೩ – ೨೪ 

ಬಂಟ್ವಾಳ:ಕಲ್ಲಡ್ಕ ಶ್ರೀರಾಮ ಹಿರಿಯ ಪ್ರಾಥಮಿಕ ಕನ್ನಡ ಮಾಧ್ಯಮ ಶಾಲೆಯ ೭ನೇ ತರಗತಿಯ ವಿದ್ಯಾರ್ಥಿ ಯಶ್ವಿತ್ ಕುಲಾಲ್ ಅವರು ೨೦೨೩-೨೪ನೇ ಸಾಲಿನ  ‘ಇನ್ಸೆಪ್ಪೈರ್  ಆವಾರ್ಡ್  ೨೦೨೩ – ೨೪ ಪಡೆದಿದ್ದಾನೆ.

 ಸುಮಾರು ಎರಡು ಲಕ್ಷ ವಿದ್ಯಾರ್ಥಿಗಳ ಪೈಕಿ ೨೪೫೭ ವಿಜೇತ ವಿದ್ಯಾರ್ಥಿಗಳ ಪಟ್ಟಿಯಲ್ಲಿ  ವಿದ್ಯಾರ್ಥಿ ಯಶ್ಚಿತ್ ಕುಲಾಲ್ ಕೂಡ ಒಬ್ಬನಾಗಿದ್ದಾನೆ. ಇವರಿಗೆ ಶ್ರೀರಾಮ ವಿದ್ಯಾಕೇಂದ್ರದ ಅಧ್ಯಕ್ಷರು, ಸಂಚಾಲಕರು, ಆಡಳಿತ ಮಂಡಳಿ ಸದಸ್ಯರು, ಮುಖ್ಯೋಪಾಧ್ಯಾಯರು, ಅಧ್ಯಾಪಕ ವೃಂದ ಮತ್ತು ಅಧ್ಯಾಪಕೇತರರು ಅಭಿನಂದನೆ ಸಲ್ಲಿಸಿರುತ್ತಾರೆ.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter