Published On: Wed, Jan 22nd, 2025

ರಾಮಕೃಷ್ಣ ತಪೋವನದಲ್ಲಿ ಕೋಟಿ ಶ್ರೀ ರಾಮ ಜಪ ಯಜ್ಞ

ಪೊಳಲಿ:ಅಯೋಧ್ಯಾಧಿಪತಿ ಶ್ರೀ ರಾಮನ ಪ್ರತಿಷ್ಠೆಯ ದಿನದಂದು ಪೊಳಲಿ ರಾಮಕೃಷ್ಣ ತಪೋವನದಲ್ಲಿ ಸ್ವಾಮಿ ವಿವೇಕ ಚೈತನ್ಯಾನಂದ ಅವರ ನೇತೃತ್ವದಲ್ಲಿ ಕೋಟಿ ಶ್ರೀ ರಾಮ ಜಪ ಯಜ್ಞವು ನಡೆಯಿತು.

ಈ ಯಜ್ಞದ ಪೂರ್ಣಾಹುತಿಯನ್ನು ಪೊಳಲಿ ದೇವಳದ ಅರ್ಚಕರಾದ ಅನಂತ ಭಟ್ ನೆರವೇರಿಸಿದರು.‌

ಯಜ್ಞದ ಪೂರ್ಣಾಹುತಿಯ ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಿತು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter